2019, Vol. 5 Issue 4, Part B
ªÀtðavÀæ ¥ÀgÀA¥ÀgÉAiÀÄ°è £ÁAiÀÄPÀ-£Á¬ÄPÁ ¨sÁªÀ ¥Àæw¥ÁzÀ£É
Author(s): ವಿದುಷಿ ಶ್ರೀಮತಿ ಸತ್ಯವತಿ PÉ. Dgï, qÁ. ಕೆ. ಕುಮಾರ.
Abstract: ಲಲಿತಕಲೆಗಳಲ್ಲಿ ಮಾನವ ನೇರವಾಗಿ ಭಾವನೆಗಳೊಂದಿಗೆ ತನ್ನ ಕಲ್ಪನಾ ಶಕ್ತಿಯ ಮೂಲಕ ಸಂವೇದನಾಶೀಲತೆ ಹಾಗೂ ಸೃಜನಾತ್ಮಕ ಅಭಿವ್ಯಕ್ತಿ ಗೊಂಡಿರುವ ಮಾಧ್ಯಮಗಳಲ್ಲಿ ಚಿತ್ರಗಳು ಒಂದು. ದೃಶ್ಯ ಹಾಗು ಶ್ರವ್ಯ ಎರಡು ವಿಧಗಳು. ಇವುಗಳಲ್ಲಿ ದೃಶ್ಯವೇ ಮೊದಲು ಮಾನವನ ಚಿತ್ತವನ್ನು ಮುಟ್ಟಿ ಅಭಯ ಚಕಿತ ನನ್ನಾಗಿ ಮಾಡಿದ್ದು. ತನ್ನ ಸುತ್ತಲ ಪ್ರಕೃತಿ ಸೌಂದರ್ಯ ರಮಣೀಯತೆ ಹೃದಯ ಕಲಕಿ, ಅವನಿಂದ ನಿರ್ಮಿಸಲ್ಪಟ್ಟ ಕಲಾಕೃತಿ, ರೇಕಚಿತ್ರ ಹಾಗು ಬಣ್ಣದ ಕಲಾಕೃತಿಗಳ ಬೆಳವಣಿಗೆಯ ಇತಿಹಾಸ ನಮ್ಮನು ಚಕಿತ ಗೊಳಿಸುತ್ತದೆ. ಚಿತ್ರಗಳಲ್ಲೂ ಭಾವನೆಗಳಿವೆ, ಸಂವೇದನೆಗಳಿವೆ, ನವರಸಗಳ ಅನಾವರಣ ವಿದೆ ಎಂದು, ಸಂಗೀತ, ನಾಟ್ಯ ನಾಟಕಗಳನ್ನು ನೋಡಿದಾಗ ರಸಿಕನು ಅನುಭವಿಸುವ ಆನಂದ ಹೇಗೋ ಹಾಗೆ ಚಿತ್ರಗಳಲ್ಲು ರಸ ಭಾವನೆಗಳನ್ನೂ ಆಸ್ವಾದಿಸುವ ಮಟ್ಟಿಗೆ ವರ್ಣಚಿತ್ರ ಪರಂಪರೆ ಬೆಳೆದು ಸಾಗಿ ಬಂದಿದೆ. ಈ ಕುರಿತು ಕಿರು ಪರಿಚಯವನ್ನು ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ.
Pages: 69-73 | 707 Views 28 Downloads
How to cite this article:
ವಿದುಷಿ ಶ್ರೀಮತಿ ಸತ್ಯವತಿ PÉ. Dgï, qÁ. ಕೆ. ಕುಮಾರ. . ªÀtðavÀæ ¥ÀgÀA¥ÀgÉAiÀÄ°è £ÁAiÀÄPÀ-£Á¬ÄPÁ ¨sÁªÀ ¥Àæw¥ÁzÀ£É. Int J Kannada Res 2019;5(4):69-73.